Monthly Archives: ಮೇ 2014

ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ಈಗ ತುರ್ತಾಗಿ ಬೇಕಿರುವುದು ಟಾಯ್ಲೆಟ್ ಭಾಗ್ಯ !!

ಯಾವುದೇ ಜನಾಂಗದ ಏಳಿಗೆಗೆ ಬೇಕಿರುವ ಎರಡು ಅತಿ ಮುಖ್ಯ ಆದ್ಯತೆಗಳು ಶಿಕ್ಷಣ ಮತ್ತು ಆರೋಗ್ಯ. ಜ್ಞಾನಾಧಾರಿತ ಇಂದಿನ ಜಗತ್ತಿನಲ್ಲಿ ಒಳ್ಳೆಯ ಕಲಿಕೆ ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯವಾದದ್ದು. ಅದರ ಜೊತೆ ಜೊತೆಯಲ್ಲೇ ಅಷ್ಟೇ ಮುಖ್ಯವಾದ ವಿಷಯವೆಂದರೆ ಆ ವ್ಯಕ್ತಿ ಆರೋಗ್ಯದಿಂದಿರುವುದು. ಎಲ್ಲಿ ಅಪೌಷ್ಟಿಕತೆ, ರೋಗರುಜಿನಗಳಿಂದ ಜನರು ಬಳಲುತ್ತಾರೋ ಅಲ್ಲಿ ಎಂತಹ ಒಳ್ಳೆಯ ಕಲಿಕೆಯ ಏರ್ಪಾಡು ಕಟ್ಟಿದರೂ ಅದು … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಕರ್ನಾಟಕದ ಹೊಸ ಸಂಸದರಿಗೆ 6 ಅತಿ ಮುಖ್ಯ ಕೆಲಸಗಳು !

ಅಂತೂ ಇಂತೂ ಲೋಕಸಭೆಯ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಯಾವ ಪಕ್ಷಗಳು ಎಷ್ಟು ಸ್ಥಾನ ಗೆದ್ದಿದ್ದವೋ ಅದರ ಆಸುಪಾಸಿನಲ್ಲೇ ಈ ಬಾರಿಯೂ ಗೆದ್ದಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಲು ಕಳಿಸುತ್ತಿರುವ ಸಂಸದರ ಪಟ್ಟಿಯಲ್ಲಿ ದೇವೆಗೌಡರು, ಯಡಿಯೂರಪ್ಪ, ಸದಾನಂದಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಅನಂತಕುಮಾರರಂತಹ ಹಲವು ಅನುಭವಿಗಳು, ಹಿರಿಯ ತಲೆಗಳು ಇರುವುದು … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ