Monthly Archives: ಜುಲೈ 2014
ಕರ್ನಾಟಕ ರೈಲ್ವೆಸ್ – ಕರ್ನಾಟಕದಲ್ಲಿನ ರೈಲು ವ್ಯವಸ್ಥೆ ಸುಧಾರಿಸಬಲ್ಲ ಒಂದು ಐಡಿಯಾ !
ರೈಲ್ವೆ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಕೆಲವು ಹೊಸ ಯೋಜನೆಗಳನ್ನು ರೈಲ್ವೆ ಮಂತ್ರಿಗಳಾದ ಸದಾನಂದ ಗೌಡರು ಘೋಷಿಸಿದ್ದಾರೆ. ಕನ್ನಡಿಗರಾದ ಅವರಿಂದ ರಾಜ್ಯಕ್ಕೆ ಇದ್ದ ನಿರೀಕ್ಷೆಯನ್ನು ಕೆಲ ಮಟ್ಟಿಗಾದರೂ ತಲುಪುವ ಪ್ರಯತ್ನ ಮಾಡಿರುವ ಅವರಿಗೆ ಅಭಿನಂದನೆಗಳು. ಇದೇ ಹೊತ್ತಿನಲ್ಲಿ ರೈಲ್ವೆ ವಿಷಯದಲ್ಲಿ ಸುಧಾರಣೆಗಳಾಗಬೇಕು ಮತ್ತು ಅದಾಗಲು ಖಾಸಗಿ ಪಾಲುದಾರಿಕೆ ಹೆಚ್ಚಬೇಕು ಅನ್ನುವ ನಿಲುವು ಕೇಂದ್ರ ಸರ್ಕಾರಕ್ಕಿದೆ ಅನ್ನುವುದು ಬಜೆಟ್ಟಿನಲ್ಲಿ ವ್ಯಕ್ತವಾಗಿದೆ. … ಓದನ್ನು ಮುಂದುವರೆಸಿ
Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ
ನಿಮ್ಮ ಟಿಪ್ಪಣಿ ಬರೆಯಿರಿ