Monthly Archives: ಸೆಪ್ಟೆಂಬರ್ 2014

ಕರ್ನಾಟಕ ಒಡೆಯುವ ಮುನ್ನ ಕೇಳಿಕೊಳ್ಳಬೇಕಾದ ಹತ್ತು ಪ್ರಶ್ನೆಗಳು!

ಮತ್ತೊಮ್ಮೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದೆ. ಮಾಜಿ ಸಚಿವ ಉಮೇಶ ಕತ್ತಿಯವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಅನ್ನುವ ಮಾತು ಕೇಳಿದ್ದರೂ ಅವರು ಎತ್ತಿರುವ ವಾದಕ್ಕೆ ಈ ಬಾರಿ ಮಾಧ್ಯಮದ ಕೆಲ ವಲಯಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ, ಕೆಲ ಸಂಘ, ಸಭಾಗಳು ನೀಡುತ್ತಿರುವ ಬೆಂಬಲ ಗಮನಿಸಿದಾಗ ಕತ್ತಿಯವರ ಹೇಳಿಕೆ ವ್ಯವಸ್ಥಿತವಾದ ಯೋಜನೆಯೊಂದರ ಭಾಗವೆಂಬಂತೆ ಕಾಣಿಸುತ್ತಿದೆ. … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಸ್ಕಾಟ್ಲೆಂಡಿನ ಪ್ರತ್ಯೇಕತೆ ಕೂಗಿನಲ್ಲಿ ಭಾರತಕ್ಕೊಂದು ಒಕ್ಕೂಟ ಪಾಠ

ಒಂದು ಕಾಲದಲ್ಲಿ ಜಗತ್ತಿನಾದ್ಯಂತ ತನ್ನ ವಸಾಹತನ್ನು ಹರಡಿ ಮೆರೆದಿದ್ದ ಬ್ರಿಟನ್ನಿನತ್ತ ಈ ವಾರ ಜಗತ್ತೇ ಗಮನ ಹರಿಸುವಂತಹ ಬೆಳವಣಿಗೆಯೊಂದು ಆಗುತ್ತಿದೆ. ಇಂಗ್ಲಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ದನ್ ಐರ್ಲ್ಯಾಂಡ್ ಅನ್ನುವ ನಾಲ್ಕು ಪ್ರಾಂತ್ಯಗಳು ಸೇರಿ ಆಗಿದ್ದ ಯುನೈಟೆಡ್ ಕಿಂಗಡಮ್ (ಯುಕೆ) ಅನ್ನುವ ದೇಶದಲ್ಲಿ ಈಗ ಸ್ಕಾಟ್ಲೆಂಡ್ ಸ್ವತಂತ್ರ ದೇಶವಾಗಬೇಕೋ ಇಲ್ಲ ಯುಕೆಯ ಭಾಗವಾಗಿಯೇ ಮುಂದುವರೆಯಬೇಕೋ ಅನ್ನುವ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ