Monthly Archives: ಫೆಬ್ರವರಿ 2015
ಕ್ಯಾಟಲನ್ನರು ಮಾಡುತ್ತಿರುವ ಹೋರಾಟ ಕನ್ನಡಿಗರು ಮಾಡೋದೆಂದು?
ನಾಳೆ ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಅಂದಿನ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾ ದೇಶ) ದಲ್ಲಿ ಪಶ್ಚಿಮ ಪಾಕಿಸ್ತಾನದ ಉರ್ದು ಹೇರಿಕೆಯ ವಿರುದ್ದ ಸಿಡಿದು ನಿಂತ ಬೆಂಗಾಲಿ ಭಾಷಿಕರು, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಆಡಳಿತ ನುಡಿಯ ಸ್ಥಾನಮಾನಕ್ಕಾಗಿ ಪ್ರತಿಭಟಿಸುತ್ತಿದ್ದಾಗ ಅವರ ಮೇಲೆ ಗುಂಡಿನ ಸುರಿಮಳೆಯಾಯಿತು, ಮುಂದೆ ಅದು ಬಾಂಗ್ಲಾ ದೇಶ ಪ್ರತ್ಯೇಕ ದೇಶವಾಗುವಲ್ಲಿ … ಓದನ್ನು ಮುಂದುವರೆಸಿ
ದಿ ಪಿರಮಿಡ್ ಆಫ್ ಕರಪ್ಷನ್ – ಪುಸ್ತಕ ಪರಿಚಯ
ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲವಾಗಿ ಹುಟ್ಟಿದ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಗೆಲುವು ಕಂಡಿದೆ. ಭ್ರಷ್ಟಾಚಾರ ನಿವಾರಣೆ ತಮ್ಮ ಗುರಿ ಅನ್ನುವ ಮಾತನ್ನು ಕೇಜ್ರಿವಾಲ್ ಪುನರುಚ್ಚರಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಹಾಗಿದ್ದರೆ ಭ್ರಷ್ಟಾಚಾರವೆಂದರೇನು, ಅದು ವ್ಯಕ್ತಿಗಳಷ್ಟೇ ಮಾಡುವಂತದ್ದಾ ಅಥವಾ ವ್ಯವಸ್ಥೆಯಲ್ಲೂ ಇದೆಯಾ ಅನ್ನುವ ಪ್ರಶ್ನೆಯ ಸುತ್ತ … ಓದನ್ನು ಮುಂದುವರೆಸಿ
ಕನ್ನಡವನ್ನು ಮಾಧ್ಯಮವಾಗಿ ಮತ್ತು ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸುವುದೇ ಸರಿಯಾದ ಹಾದಿ
ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದ ಬಗ್ಗೆ ವಿವರವಾದ ಸಮೀಕ್ಷೆ ನಡೆಸುವ ಅಸರ್ ವರದಿ ಬಿಡುಗಡೆಯಾಗಿದೆ. ತಾಯ್ನುಡಿಯಲ್ಲೇ ಕಲಿಸುವ ಸರ್ಕಾರಿ ಶಾಲೆಗಳಲ್ಲೂ, ಇಂಗ್ಲಿಷ್ ಮಾಧ್ಯಮದ ಹರಿಕಾರರಂತೆ ವರ್ತಿಸುವ ಖಾಸಗಿ ಶಾಲೆಗಳೆರಡರಲ್ಲೂ ಮಕ್ಕಳ ಕಲಿಕೆಯ ಮಟ್ಟದಲ್ಲಿರುವ ಅಪಾರ ಕೊರತೆ ಎರಡು ಬೇರೆ ಬೇರೆ ಸಮಸ್ಯೆಗಳನ್ನು ನಮ್ಮ ಮುಂದಿರಿಸುತ್ತಿದೆ. ಕರ್ನಾಟಕದ ಬಗ್ಗೆ ವರದಿಯ ಮಾತು ವರದಿ ಒಂದನೇ … ಓದನ್ನು ಮುಂದುವರೆಸಿ