Monthly Archives: ಮಾರ್ಚ್ 2015

ಸಿಂಗಾಪುರದ ನಿರ್ಮಾತನಿಂದ ಭಾರತ ಕಲಿಯಬೇಕಾದದ್ದು, ಕಲಿಯಬಾರದ್ದು ಏನು?

ಆಧುನಿಕ ಸಿಂಗಾಪುರಿನ ನಿರ್ಮಾತ ಎಂದೇ ಹೆಸರಾಗಿದ್ದ ಸಿಂಗಾಪುರಿನ ಮಾಜಿ ಪ್ರಧಾನಿಯಾದ ಲೀ ಕ್ವಾನ್ ಯೂ ಮೊನ್ನೆ ಸೋಮವಾರ ನಮ್ಮನ್ನಗಲಿದರು. ಒಂದೇ ತಲೆಮಾರಿನ ಅವಧಿಯಲ್ಲಿ ಸಿಂಗಾಪುರದಂತಹ ಪುಟ್ಟ ನಾಡನ್ನು ಮೂರನೆಯ ಜಗತ್ತಿನ ಬಡ ದೇಶದ ಮಟ್ಟದಿಂದ ಮೊದಲ ಜಗತ್ತಿನ ಶ್ರ‍ೀಮಂತ ಸಿಟಿ ಸ್ಟೇಟ್ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ಅವರದ್ದು. ಅವರ ಸಾಧಿಸುವ ಛಲ, ದೂರದೃಷ್ಟಿಯ ಅಭಿಮಾನಿಗಳು ಜಗತ್ತಿನಾದ್ಯಂತ … ಓದನ್ನು ಮುಂದುವರೆಸಿ

Posted in ಆಡಳಿತ, ಒಕ್ಕೂಟ ವ್ಯವಸ್ಥೆ, ಸಿಂಗಾಪುರ | ನಿಮ್ಮ ಟಿಪ್ಪಣಿ ಬರೆಯಿರಿ

ಭಾರತದಲ್ಲೇಕೆ ಗ್ರಾಹಕ ಹಕ್ಕಿನ ಅರಿವು ಇನ್ನೂ ಎಳವೆಯಲ್ಲಿದೆ?

ಕಳೆದ ಭಾನುವಾರ ಮಾರ್ಚ್ 15 ವಿಶ್ವ ಗ್ರಾಹಕರ ದಿನಾಚರಣೆ. ಈ ದಿನ ಮೊದಲು ಎಲ್ಲಿ ಆಚರಣೆಗೆ ಬಂತು, ಯಾಕೆ ಬಂತು, ಅದರಿಂದ ಸಾಮಾನ್ಯ ನಾಗರೀಕನಿಗೆ ಗ್ರಾಹಕ ಸೇವೆಗಳನ್ನು ಪಡೆಯುವಾಗ ದೊರೆತ ಶಕ್ತಿಯೇನು, ಭಾರತದಲ್ಲಿ ಇದು ಯಾವ ಬದಲಾವಣೆ ತಂದಿದೆ, ಕನ್ನಡದ ಬೆಳವಣಿಗೆಗೂ ಇದು ಹೇಗೆ ಮುಖ್ಯ ಅನ್ನುವುದೆಲ್ಲವೂ ಗಮನ ಹರಿಸಬೇಕಾದ ವಿಷಯಗಳೇ. ವಿಶ್ವ ಗ್ರಾಹಕ ದಿನದ … ಓದನ್ನು ಮುಂದುವರೆಸಿ

Posted in ಕನ್ನಡ, ಗ್ರಾಹಕ ಸೇವೆ | ನಿಮ್ಮ ಟಿಪ್ಪಣಿ ಬರೆಯಿರಿ

ಕೊನೆಗೂ ರಾಜ್ಯಗಳಿಗೆ ಸಣ್ಣದೊಂದು ಸ್ವಾತಂತ್ರ್ಯೋತ್ಸವ!

ಕೇಂದ್ರದಿಂದ ರಾಜ್ಯಕ್ಕೆ ಸಂಪನ್ಮೂಲ ಹಂಚುವ ಬಗ್ಗೆ 14ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ವಿಕಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲೆನ್ನುವ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. “ರಾಜ್ಯಗಳ ಏಳಿಗೆಯಿಂದಲೇ ಭಾರತದ ಏಳಿಗೆ ಸಾಧ್ಯ, ಹೀಗಾಗಿ ಕೇಂದ್ರ ರಾಜ್ಯಗಳಿಗೆ ಹಂಚುತ್ತಿದ್ದ ನೇರ ತೆರಿಗೆಯ ಪಾಲನ್ನು ಶೇಕಡಾ 32ರಿಂದ 42ಕ್ಕೆರಿಸುವ ಹಣಕಾಸು … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ

ಪಾಲಿಕೆ ವಿಭಜನೆ – ಬೆಂಗಳೂರು ಕನ್ನಡಿಗರ ಕೈ ಬಿಟ್ಟು ಹೋದೀತು !

ನಾಡಪ್ರಭು ಕೆಂಪೇಗೌಡರು ಕಟ್ಟಿದ ಕನ್ನಡಿಗರ ಹೆಮ್ಮೆಯ ಊರು ಬೆಂಗಳೂರು ಕಳೆದ 20 ವರ್ಷಗಳಲ್ಲಿ ವ್ಯಾಪಕ ಬೆಳವಣಿಗೆ ಕಂಡು ಸರಿ ಸುಮಾರು ಒಂದು ಕೋಟಿ ಜನರು ನೆಲೆಸಿರುವ ಊರಾಗಿ ಬದಲಾಗಿದೆ. ಏಶಿಯಾದಲ್ಲೇ ಅತ್ಯಂತ ವೇಗವಾಗಿ ಬೆಳೆದ ನಗರ ಸಾಕಷ್ಟು ಆಡಳಿತದ ಸವಾಲುಗಳನ್ನು ಪಾಲಿಕೆ ಮತ್ತು ರಾಜ್ಯ ಸರ್ಕಾರದ ಮುಂದೆ ತಂದಿದೆ. ಇದಕ್ಕೆ ಪರಿಹಾರವೆಂದರೆ ಪಾಲಿಕೆಯನ್ನು ಎರಡರಿಂದ ಐದು … ಓದನ್ನು ಮುಂದುವರೆಸಿ

Posted in ಬೆಂಗಳೂರು | ನಿಮ್ಮ ಟಿಪ್ಪಣಿ ಬರೆಯಿರಿ