Author Archives: ಅನ್ನದಾನೇಶ ಸಂಕದಾಳ Annadanesh Sankadal
ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?
ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ … ಓದನ್ನು ಮುಂದುವರೆಸಿ
ಕನ್ನಡ ಲಿಪಿ ಮಾರ್ಪಡಿಸುವ ಚರ್ಚೆಗೆ ಇದು ಸರಿಯಾದ ಹೊತ್ತು
ಪ್ರಜಾವಾಣಿಯಲ್ಲಿ ಇತ್ತೀಚಿಗೆ ಕನ್ನಡದಲ್ಲಿನ ಮಹಾಪ್ರಾಣಗಳ ಬಳಕೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದನ್ನು ಹುಟ್ಟು ಹಾಕಿದ್ದು ನಾಗೇಶ್ ಹೆಗಡೆಯವರು. ಜುಲೈ 7 ರ ಪ್ರಜಾವಾಣಿಯಲ್ಲಿ ನಾಗೇಶ್ ಹೆಗಡೆಯವರು ಬರೆದಿರುವ ಓಲೆಯೊಂದು ಮೂಡಿಬಂದಿತ್ತು. ಕನ್ನಡ ಮಾದ್ಯಮ ಪಠ್ಯಪುಸ್ತಕಗಳಲ್ಲಿ ಉಂಟಾಗಿರುವ ಕಾಗುಣಿತ ತಪ್ಪುಗಳ ಬಗ್ಗೆ ಆ ಓಲೆಯಲ್ಲಿ ಹೇಳಲಾಗಿತ್ತು. ಆ ಓಲೆಯನ್ನು ಕೆಳಗೆ ನೋಡಬಹುದು. ಜುಲೈ 7 ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ ಅವರ ಓಲೆಯಲ್ಲಿ ಹೆಸರಿಸಿದ ತಪ್ಪುಗಳೆಲ್ಲವೂ ಮಹಾಪ್ರಾಣಗಳ … ಓದನ್ನು ಮುಂದುವರೆಸಿ