Category Archives: ಗ್ರಾಹಕ ಸೇವೆ
21ನೇ ಶತಮಾನದ ಕನ್ನಡ ಚಳುವಳಿ ಯಾವುದು ಗೊತ್ತೇ?
ಇತ್ತೀಚೆಗೆ ನಡೆದ ಬೆಂಗಳೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಹೊರ ಬಂದಿರುವ ಸ್ಮರಣ ಸಂಚಿಕೆಯೊಂದಕ್ಕೆ ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಅವರೊಂದು ವಿಶೇಷ ಅಂಕಣ ಬರೆದಿದ್ದರು. ಅದನ್ನು … ಓದನ್ನು ಮುಂದುವರೆಸಿ
ಕನ್ನಡದಲ್ಲಿ ವಿಶ್ವಕಪ್ ಕ್ರಿಕೆಟ್ ಕಾಮೆಂಟರಿ ಸಾಧ್ಯವಾಗಿದ್ದು ಹೇಗೆ?
ಕಳೆದ ವಾರ ಮುಗಿದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿ ಎರಡು ಕಾರಣಕ್ಕೆ ಕರ್ನಾಟಕಕ್ಕೆ ವಿಶೇಷವಾಗಿತ್ತು. ಮೊದಲನೆಯದ್ದು, ಹಲವು ವಿಶ್ವ ಕಪ್ ನಂತರ, ಮೊದಲ ಬಾರಿಗೆ, ಭಾರತ ತಂಡದಲ್ಲಿ ಕರ್ನಾಟಕದ ಯಾವ ಆಟಗಾರು ಸ್ಥಾನ ಪಡೆಯಲಿಲ್ಲ. ಸ್ಟುವರ್ಟ್ ಬಿನ್ನಿ ಆಯ್ಕೆಯಾದರೂ ಯಾವ ಪಂದ್ಯವನ್ನೂ ಆಡಲಿಲ್ಲ. ಕಳೆದ ಎರಡು ವರ್ಷದಿಂದ ರಣಜಿ, ಇರಾನಿ, ದುಲೀಪ್ ಟ್ರೋಫಿ ಪಂದ್ಯಾವಳಿಗಳನ್ನು ಸತತವಾಗಿ … ಓದನ್ನು ಮುಂದುವರೆಸಿ
ಭಾರತದಲ್ಲೇಕೆ ಗ್ರಾಹಕ ಹಕ್ಕಿನ ಅರಿವು ಇನ್ನೂ ಎಳವೆಯಲ್ಲಿದೆ?
ಕಳೆದ ಭಾನುವಾರ ಮಾರ್ಚ್ 15 ವಿಶ್ವ ಗ್ರಾಹಕರ ದಿನಾಚರಣೆ. ಈ ದಿನ ಮೊದಲು ಎಲ್ಲಿ ಆಚರಣೆಗೆ ಬಂತು, ಯಾಕೆ ಬಂತು, ಅದರಿಂದ ಸಾಮಾನ್ಯ ನಾಗರೀಕನಿಗೆ ಗ್ರಾಹಕ ಸೇವೆಗಳನ್ನು ಪಡೆಯುವಾಗ ದೊರೆತ ಶಕ್ತಿಯೇನು, ಭಾರತದಲ್ಲಿ ಇದು ಯಾವ ಬದಲಾವಣೆ ತಂದಿದೆ, ಕನ್ನಡದ ಬೆಳವಣಿಗೆಗೂ ಇದು ಹೇಗೆ ಮುಖ್ಯ ಅನ್ನುವುದೆಲ್ಲವೂ ಗಮನ ಹರಿಸಬೇಕಾದ ವಿಷಯಗಳೇ. ವಿಶ್ವ ಗ್ರಾಹಕ ದಿನದ … ಓದನ್ನು ಮುಂದುವರೆಸಿ