Category Archives: ಹೊತ್ತಗೆ ಪರಿಚಯ
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? – ಹೊತ್ತಗೆ ಪರಿಚಯ
ಶಾಲೆ ಕಾಲೇಜುಗಳಲ್ಲಿ ಕನ್ನಡ ವ್ಯಾಕರಣವನ್ನು ಕಲಿತಾಗ ಕೆಲವು ಬಗೆಹರಿಯದ ಅನುಮಾನಗಳು ಎಲ್ಲರಿಗೂ ಬಂದೇ ಇರುತ್ತವೆ. ಉದಾಹರಣೆಗೆ, ‘ದೆಸೆಯಿಂದ’ ಎಂಬ ಪ್ರತ್ಯಯ ಹೊಂದಿರುವ ಪಂಚಮ ವಿಭಕ್ತಿಯ ಬಗ್ಗೆ ಹೇಳಿಕೊಡಲಾಗುತ್ತದೆ. ಆದರೆ ‘ಇಂದ’ ಪ್ರತ್ಯಯವಿರುವ ಮೂರನೇ ವಿಭಕ್ತಿಗೂ ಈ ಐದನೇ ವಿಭಕ್ತಿಗೂ ಬೇರೆತನವೇನೆಂಬ ಗೊಂದಲಕ್ಕೆ ಒಳಗಾಗದವರಿಲ್ಲ. ಹಾಗೆಯೇ, ಕಾಲಗಳ ಬಗ್ಗೆ ಹೇಳುವಾಗ ‘ಹೋಗುತ್ತಾನೆ’ ಎಂಬುದನ್ನು ವರ್ತಮಾನ ಕಾಲಕ್ಕೆ ಉದಾಹರಣೆಯಾಗಿ … ಓದನ್ನು ಮುಂದುವರೆಸಿ
Posted in ಕನ್ನಡ, ಹೊತ್ತಗೆ ಪರಿಚಯ
ನಿಮ್ಮ ಟಿಪ್ಪಣಿ ಬರೆಯಿರಿ
ದಿ ಪಿರಮಿಡ್ ಆಫ್ ಕರಪ್ಷನ್ – ಪುಸ್ತಕ ಪರಿಚಯ
ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲವಾಗಿ ಹುಟ್ಟಿದ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಗೆಲುವು ಕಂಡಿದೆ. ಭ್ರಷ್ಟಾಚಾರ ನಿವಾರಣೆ ತಮ್ಮ ಗುರಿ ಅನ್ನುವ ಮಾತನ್ನು ಕೇಜ್ರಿವಾಲ್ ಪುನರುಚ್ಚರಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಹಾಗಿದ್ದರೆ ಭ್ರಷ್ಟಾಚಾರವೆಂದರೇನು, ಅದು ವ್ಯಕ್ತಿಗಳಷ್ಟೇ ಮಾಡುವಂತದ್ದಾ ಅಥವಾ ವ್ಯವಸ್ಥೆಯಲ್ಲೂ ಇದೆಯಾ ಅನ್ನುವ ಪ್ರಶ್ನೆಯ ಸುತ್ತ … ಓದನ್ನು ಮುಂದುವರೆಸಿ
Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹೊತ್ತಗೆ ಪರಿಚಯ
ನಿಮ್ಮ ಟಿಪ್ಪಣಿ ಬರೆಯಿರಿ