Category Archives: ಅರ್ಬನೈಸೆಶನ್
ನಗರಗಳ ಬೆಳವಣಿಗೆ ಮತ್ತು ಕನ್ನಡಿಗರ ಏಳಿಗೆ
ಭಾರತ ಹಳ್ಳಿಗಳಲ್ಲಿದೆ ಅನ್ನುವ ಮಾತನ್ನು ಗಾಂಧಿ ಹೇಳಿದ್ದರು. ಸ್ವಾತಂತ್ರ್ಯ ಬಂದ 65 ವರ್ಷದ ನಂತರ ಇದೇ ಮಾತನ್ನು ಹೇಳಲು ಕಷ್ಟವಾಗಬಹುದು. ಇಂದು ಜಗತ್ತಿನ ಇತರ ಏಳಿಗೆ ಹೊಂದಿದ/ಹೊಂದುತ್ತಿರುವ ದೇಶಗಳಂತೆ ಭಾರತ ಒಕ್ಕೂಟವೂ ನಗರಗಳತ್ತ ವಾಲುತ್ತಿದೆ. ನಗರವಾಸಿ ಜನರ ಎಣಿಕೆ ಜನಗಣತಿಯಿಂದ ಜನಗಣತಿಗೆ ಏರು ಮುಖದಲ್ಲಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಸಾಗುವಳಿ ಆಧಾರಿತ ಅರ್ಥ ವ್ಯವಸ್ಥೆಯಿಂದ ಸೇವೆ … ಓದನ್ನು ಮುಂದುವರೆಸಿ
Posted in ಅರ್ಬನೈಸೆಶನ್
ನಿಮ್ಮ ಟಿಪ್ಪಣಿ ಬರೆಯಿರಿ