Category Archives: ಡೆಮಾಗ್ರಫಿ

ಆರತಿಗೂ ಕೀರುತಿಗೂ ಒಂದೇ ಸಾಕು ಅನ್ನುವ ನಿಲುವು ಯಾಕೆ ತಪ್ಪು ಗೊತ್ತಾ?

ಇತ್ತೀಚೆಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ಮನೋಭಾವ ಬಿಟ್ಟು ಆರತಿಗೂ, ಕೀರ್ತಿಗೂ ಒಂದೇ ಮಗು ಸಾಕು ಅನ್ನುವ ಮನೋಭಾವನೆ ಬೆಳೆಸಿಕೊಳ್ಳುವಂತೆ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗೊಂದು ಹೇಳಿಕೆ ಕೊಡುವಾಗ ಅವರ ಮನದಲ್ಲಿ ಜನಸಂಖ್ಯಾ ಸ್ಪೋಟದ ಗುಮ್ಮ ಕಾಡಿರಬಹುದು, ಆದರೆ ಕರ್ನಾಟಕಕ್ಕೆ ಇಂದು ಜನಸಂಖ್ಯೆ ಹೆಚ್ಚಳದ ಯಾವುದೇ … ಓದನ್ನು ಮುಂದುವರೆಸಿ

Posted in ಕರ್ನಾಟಕ, ಡೆಮಾಗ್ರಫಿ | ನಿಮ್ಮ ಟಿಪ್ಪಣಿ ಬರೆಯಿರಿ