ಈ ಕೆಳಗಿನ ವಿಷಯಗಳ ಬಗ್ಗೆ ನಿಮ್ಮಲ್ಲೂ ಬರೆಯುವ ಆಸಕ್ತಿ ಇದ್ದಲ್ಲಿ 500ರಿಂದ 600ಪದಗಳಲ್ಲಿ ನಿಮ್ಮ ಅಂಕಣವನ್ನು vasant.shetty@gmail.com ಅನ್ನುವ ವಿಳಾಸಕ್ಕೆ ಕಳಿಸಬಹುದು. ನಿಮ್ಮ ಬರಹ ಕನ್ನಡದಲ್ಲಿರಬೇಕು.
ವಿಷಯಗಳು:
ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರ-ರಾಜ್ಯಗಳ ನಡುವಿನ ಸಂಬಂಧ
ಪಬ್ಲಿಕ್ ಪಾಲಿಸಿ
ಭಾರತ ಒಕ್ಕೂಟದ ಭಾಷಾ ನೀತಿ
ತಾಯ್ನುಡಿ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳು
ಕನ್ನಡ ನುಡಿಯ ಸಾಧ್ಯತೆಗಳನ್ನು ಹೆಚ್ಚಿಸುವ ಸುಧಾರಣೆಗಳು
ಕರ್ನಾಟಕ ಕೇಂದ್ರಿತ ರಾಜಕಾರಣ
ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ
ಕಟ್ಟುಪಾಡು:
ನಿಮ್ಮ ಬರಹ ಮಾಹಿತಿ, ಅಂಕಿ-ಅಂಶಗಳ ಆಧಾರದ ಮೇಲೆ ಇದ್ದಲ್ಲಿ ಒಳ್ಳೆಯದು, ಆದರೆ ಅದು ಕಡ್ಡಾಯವೇನಲ್ಲ. ವಿಷಯದ ಬಗ್ಗೆ ಆಳವಾಗಿ ತಿಳಿದು ಹೊಸತೊಂದು ನೋಟ ಕೊಡುವ ಬರಹಗಾರರಿಗೆ ಮೊದಲ ಮನ್ನಣೆ.
ವೈಯಕ್ತಿಕ ನಿಂದನೆ ಮಾಡುವ ಅಂಕಣಗಳಿಗೆ ಅವಕಾಶವಿಲ್ಲ.
ಪ್ರಕಟಣೆಯ ಅಂತಿಮ ನಿರ್ಧಾರ ಮುನ್ನೋಟ ತಂಡದ್ದು.